LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಬರೊಬ್ಬರಿ 12 ಕೋಟಿ ರೂ ಮೌಲ್ಯದ ನಗದು : ಚಿನ್ನಾಭರಣ ಹೊತ್ತು ಪರಾರಿ..


K2kannadanews.in


https://youtu.be/qmqqclRuQ_4?si=7UacrxVeasu43gJ5

Crime news ಮಂಗಳೂರು : ಮಟ ಮಟ ಮಧ್ಯಾಹ್ನವೇ ಸಿನಿಮಾ ಶೈಲಿಯಲ್ಲಿ ಬ್ಯಾಂಕ್​ನಲ್ಲಿ ದರೋಡೆ ನಡೆದಿದೆ. ಮಂಗಳೂರಿನ ಉಲ್ಲಾಳದ ಕೆಸಿ ರಸ್ತೆಯಲ್ಲಿರೋ ಕೋಟೆಕಾರು ಬ್ಯಾಂಕ್​​ಗೆ ನುಗ್ಗಿ ಹಾಡುಹಗಲೇ ಸುಮಾರು 10 ರಿಂದ 12 ಕೋಟಿ ಹಣದೊಂದಿಗೆ ಚಿನ್ನ ಕದ್ದು ಎಸ್ಕೇಪ್​ ಆದ ಘಟನೆ ನಡೆದಿದೆ.


ಮಧ್ಯನ ಒಂದು ಗಂಟೆ ಸುಮಾರಿಗೆ ಬ್ಯಾಂಕ್​ಗೆ ನುಗ್ಗಿದ ಐದು ಜನರ ಖತರ್ನಾಕ್​​ ಕಳ್ಳರ ಗ್ಯಾಂಗ್​​ ಸಿಬ್ಬಂದಿಗೆ ಬೆದರಿಸಿ ಕೋಟಿಗಟ್ಟಲೇ ಹಣದ ಜೊತೆಗೆ ಚಿನ್ನ ಕದ್ದು ಎಸ್ಕೇಪ್​ ಆಗಿದ್ದಾರೆ. ಸುಮಾರು 12 ಕೋಟಿ ಹಣ ಮತ್ತು ಚಿನ್ನ ಕದ್ದು ಎಸ್ಕೇಪ್​ ಆಗಿದ್ದಾರೆ. ವಿಪಾರ್ಯಾಸವೋ ಪ್ರೀ ಪ್ಲಾನೋ ಗೊತ್ತಿಲ್ಲ. ಇಂದು ಸಿಸಿಟಿವಿ ಕ್ಯಾಮೆರಾ ರಿಪೇರಿಗೆ ನೀಡಲಾಗಿತ್ತು. ಅಷ್ಟೇ ಅಲ್ಲ ಶುಕ್ರವಾರ ಮಧ್ಯಾಹ್ನ ಆದ ಕಾರಣ ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಮರು ಮಸೀದಿಗಾಗಿ ತೆರಳುತ್ತಿದ್ದರು.‌ಇದೇ ಸಮಯ ನೋಡಿಕೊಂಡು ದರೋಡೆ ಮಾಡಲಾಗಿದೆ. ಫಿಯೆಟ್​ ಕಾರಿನಲ್ಲಿ ಬಂದು ಪಿಸ್ತೂಲು, ತಲವಾರು ತೋರಿಸಿ ಲೂಟಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.


https://youtu.be/aof7hENX7Xs?si=4D3qqYj50ueGMXiV



ಇನ್ನೂ ಪ್ರಮುಖ ವಿಚಾರ ಅಂದ್ರೆ ಮಂಗಳೂರಲ್ಲಿ ಸಿಎಂ ಕಾರ್ಯಕ್ರಮ ಇದ್ದ ಕಾರಣ, ಇದ್ದ ಕಾರಣ ಹೆಚ್ಚಿನ ಪೊಲೀಸ್​​ ಭದ್ರತೆಯಲ್ಲಿ ಪೊಲೀಸರು ಮಗ್ನತಾದ ಕಾರಣ. ಇದೇ ಒಳ್ಳೆಯ ಅವಕಾಶ ಎಂದು ಭಾವಿಸಿದ ದರೋಡೆಕೊರರು, ಪಕ್ಕಾ ಪ್ಲಾನ್​ ಮಾಡಿಕೊಂಡೆ ಈ‌ ಒಂದು ಕಾರ್ಯಕ್ಕೆ ಕೈ ಹಾಕಿದಂತಿದೆ.



Author
K2 Kannada News
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST