K2kannadanews.in
https://youtu.be/paQaEloJ3Jw?si=s4djJSFuJGt59sRA
Crime News ರಾಯಚೂರು : ಅಕ್ರಮವಾಗಿ ಮರಳು (Illegal sand) ಸಾಗಿಸುತ್ತಿದ್ದ (Transport) ಆರು ಟಿಪ್ಪರ್ ಲಾರಿಗಳನ್ನು (Tipper) ರಾಯಚೂರು ಗ್ರಾಮಾಂತರ ಪೊಲೀಸರು (police) ಸಾತ್ ಮೈಲ್ ಕ್ರಾಸ್ ಬಳಿ ವಶಕ್ಕೆ ಪಡೆದ ಘಟನೆ ಹಿನ್ನೆಲೆ ಪ್ರಕರಣ ದಾಖಲಾಗಿದೆ.
ರಾಯಚೂರು (Raichur) ಜಿಲ್ಲೆಯ ಮಾನ್ವಿಯಿಂದ ಬೀದರ್ (manvi to bidar) ಕಡೆಗೆ ಹೊರಟಿದ್ದ 6 ಟಿಪ್ಪರ್ ಲಾರಿಗಳನ್ನು ಅಕ್ರಮವಾಗಿ ಮರಳು ಸಾಗಿಸುತ್ತಿರುವ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರ್ಷಕ್ಕೆ ಪಡೆದಿದ್ದ ರಾಯಚೂರು ಗ್ರಾಮಾಂತರ ಪೊಲೀಸರು ಇದೀಗ ಟಿಪ್ಪರ್ ಚಾಲಕ ಮತ್ತು ಮಾಲೀಕನ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಈ ಒಂದು ಲಾರಿಗಳ ಮಾಲೀಕರು ಯಾರು ಎಂಬ ಬಗ್ಗೆ ಮಾಹಿತಿ ತಿಳಿಯಬೇಕಿದೆ.
https://youtu.be/Rlx4V_ryxV0?si=cii9WZ0IO1ggByx_